ಸತತ ಸೋಲಿನ ಹಿನ್ನೆಲೆ; ಚುನಾವಣಾ ರಾಜಕೀಯಕ್ಕೆ ರಮಾನಾಥ ರೈ ಗುಡ್ ಬೈ

0
former minister ramanath rai pc

ಮಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಿ.ರಮಾನಾಥವರೈ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ, ಮೂಂದೆ ಚುನಾವಣೆಯಲ್ಲಿ ಸ್ಪರ್ಸುವುದಿಲ್ಲ ಎಂದರು.

ತಾನು ಸ್ಪರ್ದೆಗೆ ಮುಂದಾದಾಗ ನಮ್ಮ ಪಕ್ಷದಲ್ಲೇ ಕೆಲವರಿಂದ ಅಪಸ್ವರ ಬಂತು. ಕೆಲವೆಡೆ ನನ್ನ ವಯಸ್ಸಿನ ಬಗ್ಗೆಯೂ ಕೆಲವರು ಪ್ರಸ್ತಾಪಿಸಿದರು. ಹಾಗಾಗಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿರುವುದಾಗಿ ರಮಾನಾಥ ರೈ ಹೇಳಿದರು.
‘ನನ್ನ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿದ್ದೇನೆ. ಈ ಬಗ್ಗೆ ಮುಂದೆ ಹೇಳುತ್ತೇನೆ’ ಎಂದವರು ಹೇಳಿದರು.

Leave a Reply

Your email address will not be published. Required fields are marked *

You may have missed